ಕರೆಂಟ್ ಶಾಕ್ ಹೊಡೆದು ಮಗ ಸಾವು: ಮುಗಿಲು ಮುಟ್ಟಿದ ತಾಯಿ ಆಕ್ರಂದನ!

ಚಿಕ್ಕಬಳ್ಳಾಪುರ:- ತಾಲೂಕಿನ ಕುರ್ಲಹಳ್ಳಿ ಗ್ರಾಮದಲ್ಲಿ ವಿದ್ಯುತ್ ಶಾಕ್ ತಗುಲಿ ಹುಡುಗ ದಾರುಣ ಸಾವನ್ನಪ್ಪಿದ ಘಟನೆ ಜರುಗಿದೆ. 3 ಕ್ಷೇತ್ರಗಳ ಉಪಚುನಾವಣೆ: ಚನ್ನಪಟ್ಟಣದಲ್ಲಿ ಕಗ್ಗಂಟಾಗ್ತಿದೆ ಮೈತ್ರಿ ಟಿಕೆಟ್, ಡಿಕೆ ಬ್ರದರ್ಸ್ ಗೇಮ್ ಪ್ಲಾನ್ ಕುತೂಹಲ..! ಮೃತ ದುರ್ದೈವಿಯನ್ನು ಯಶವಂತ್ ಎನ್ನಲಾಗಿದೆ. ಅಂದಹಾಗೆ ತಂದೆ ತಾಯಿ ಕೂಲಿ ಕೆಲಸ ಮಾಡುವವರಾಗಿದ್ದು, ಹಳೆಯ ಮನೆ ಬಾಡಿಗೆಗೆ ಪಡೆದು ಅಲ್ಲಿಯೇ ಜೀವನ ನಡೆಸುತ್ತಿದ್ದರು. ಮೃತ ಯಶ್ವಂತ್ ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡ್ತಿದ್ದ. ಇತ್ತೀಚೆಗೆ ಸುರಿದ ಮಳೆಗೆ ಮನೆಯ … Continue reading ಕರೆಂಟ್ ಶಾಕ್ ಹೊಡೆದು ಮಗ ಸಾವು: ಮುಗಿಲು ಮುಟ್ಟಿದ ತಾಯಿ ಆಕ್ರಂದನ!