ಬಿಜೆಪಿ ಸೂಚನೆಯಂತೆ ಕೆಲವು ಸನ್ಯಾಸಿಗಳು ಕೆಲಸ.. ಮಮತಾ ಬ್ಯಾನರ್ಜಿ ಹೇಳಿಕೆ ಖಂಡಿಸಿ ರ‍್ಯಾಲಿ!

ಕೋಲ್ಕತ್ತಾ:- ಪಶ್ಚಿಮ ಬಂಗಾಳದ ಪ್ರಭಾವಿ ಸನ್ಯಾಸಿಗಳಾದ ಕೆಲವು ಸನ್ಯಾಸಿಗಳು ಚುನಾವಣೆಯಲ್ಲಿ ಬಿಜೆಪಿಯ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಗೆ ಸನ್ಯಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. RR V/s SRH: ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ.. SRH ಬ್ಯಾಟಿಂಗ್! ಉತ್ತರ ಮತ್ತು ಮಧ್ಯ ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಸನ್ಯಾಸಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಉರಿ ಬಿಸಿಲಿನಲ್ಲಿಯೂ ಕಾವಿ ಧರಿಸಿದ ಬರಿಗಾಲಿನ ಸನ್ಯಾಸಿಗಳು ಬಾಗ್‌ಬಜಾರ್‌ನಲ್ಲಿರುವ ಮಾತೆಯ ಮನೆಯಿಂದ ಮೆರವಣಿಗೆಯನ್ನು ಆರಂಭಿಸಿ ಬೀದಿಗಳಲ್ಲಿ ನಡೆದುಕೊಂಡು ಸ್ವಾಮಿ ವಿವೇಕಾನಂದರ … Continue reading ಬಿಜೆಪಿ ಸೂಚನೆಯಂತೆ ಕೆಲವು ಸನ್ಯಾಸಿಗಳು ಕೆಲಸ.. ಮಮತಾ ಬ್ಯಾನರ್ಜಿ ಹೇಳಿಕೆ ಖಂಡಿಸಿ ರ‍್ಯಾಲಿ!