ಸಾಮಾಜಿಕ ಜಾಲತಾಣ ಎಷ್ಟು ವೇಗ ಇದ್ದಾವೋ ಅಷ್ಟೇ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಾಮಾಜಿಕ ಜಾಲತಾಣ  ಎಷ್ಟು ವೇಗ ಇದ್ದಾವೋ ಅಷ್ಟೇ ಅಪಾಯವೂ ಹೌದು ಸತ್ಯದ ಜೊತೆ ಸುಳ್ಳನ್ನು ಹೇಳ್ತಿದೆ ಹಾಗೆ  ಫೇಕ್ ನ್ಯೂಸ್ ಗಳನ್ನ ಕೊಟ್ಟು ಸಮಾಜಕ್ಕೆ ತೊಂದರೆಯನ್ನು ಕೊಡ್ತಿದೆ ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. Darshan Arrest: ಜೈಲಿನಲ್ಲಿರುವ ದರ್ಶನ್‌ʼನನ್ನು ಭೇಟಿಯಾದ ತಾಯಿ, ತಮ್ಮ: ಭಾವುಕರಾದ ಅಮ್ಮ! ಬೆಂಗಳೂರಿನಲ್ಲಿ ಪತ್ರಕರ್ತರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ … Continue reading ಸಾಮಾಜಿಕ ಜಾಲತಾಣ ಎಷ್ಟು ವೇಗ ಇದ್ದಾವೋ ಅಷ್ಟೇ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ