ಇದು ಪಕ್ಕಾ ರಿಸಲ್ಟ್: ಈರುಳ್ಳಿ ಇದರಲ್ಲಿ ನೆನೆಯಿಟ್ಟು ತಿಂದ್ರೆ ವಾರಗಟ್ಟಲೇ ಸುಗರ್ ಹೆಚ್ಚಲ್ವಂತೆ!

ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಈರುಳ್ಳಿ ಪರಿಣಾಮಕಾರಿ ಮಾರ್ಗವಾಗಿದೆ. ಈರುಳ್ಳಿ ಕ್ರೋಮಿಯಂ ಮತ್ತು ಸಲ್ಫರ್ ಅನ್ನು ಹೊಂದಿರುತ್ತದೆ. ಇದು ಬ್ಲಡ್‌ ಶುಗರ್ ನಿಯಂತ್ರಿಸಲು ಸಹಾಯ ಮಾಡುತ್ತದೆ. ಭೂಮಿಗೆ ಬಂಗಾರ ಬಂದದ್ದು ಹೇಗೆ!?, ಚಿನ್ನ ಬಂದಿದಾದ್ರೂ ಎಲ್ಲಿಂದ!? ನೀವು ತಿಳಿಯಲೇಬೇಕಾದ ಸ್ಟೋರಿ! ಹಸಿ ಈರುಳ್ಳಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಸಿರು ಈರುಳ್ಳಿ‌ ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದರ … Continue reading ಇದು ಪಕ್ಕಾ ರಿಸಲ್ಟ್: ಈರುಳ್ಳಿ ಇದರಲ್ಲಿ ನೆನೆಯಿಟ್ಟು ತಿಂದ್ರೆ ವಾರಗಟ್ಟಲೇ ಸುಗರ್ ಹೆಚ್ಚಲ್ವಂತೆ!