ಹಾಸ್ಟೆಲ್ ನಲ್ಲಿ 50 ಕೆಜಿ ಅಕ್ಕಿ ಕಳ್ಳ ಸಾಗಾಣೆ – ವಾರ್ಡನ್ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ಹಾಸನ :-ಜಿಲ್ಲೆ ಆಲೂರು ತಾಲೂಕಿನ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ದೇವರಾಜ್ ಎಂಬುವವರು ಇದೇ ವಿದ್ಯಾರ್ಥಿ ನಿಲಯದಲ್ಲಿ ಸುಮಾರು  ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು ಇವರು ಸ್ವಂತ ತಮ್ಮ ಕಾರಿನಲ್ಲಿ 50 ಕೆಜಿ ಅಕ್ಕಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದು ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ – ಮತ್ತಷ್ಟು ಸ್ಪೋಟಕ ವಿಚಾರ ಬಯಲಿಗೆ! ಹೌದು 50 ಕೆಜಿ ತೂಕದ ಅಕ್ಕಿಯ ಮೂಟೆಯನ್ನು ಇದೇ ಇಲಾಖೆಯ ಸಹಾಯಕ ಮನು ಎಂಬುವರ ಸಹಾಯದ ಮೂಲಕ … Continue reading ಹಾಸ್ಟೆಲ್ ನಲ್ಲಿ 50 ಕೆಜಿ ಅಕ್ಕಿ ಕಳ್ಳ ಸಾಗಾಣೆ – ವಾರ್ಡನ್ ಕೃತ್ಯ ಸಿಸಿಟಿವಿಯಲ್ಲಿ ಸೆರೆ!