ಸಚಿವ ನಾಗೇಂದ್ರ ಆಪ್ತನಿಗೆ SIT ಬಿಗ್ ಶಾಕ್, ನೆಕ್ಕಂಟಿ ನಾಗರಾಜ್ ಅರೆಸ್ಟ್!

ಕೊಪ್ಪಳ:- ಸಚಿವ ನಾಗೇಂದ್ರ ಆಪ್ತನಿಗೆ SIT ಬಿಗ್ ಶಾಕ್ ನೀಡಿದ್ದು, ನೆಕ್ಕಂಟಿ ನಾಗರಾಜ್ ಅರೆಸ್ಟ್ ಮಾಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಜೋರು ಮಳೆ… ಸವಾರರು ಪರದಾಟ! ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್‌ನಲ್ಲಿ ಹಲವರ ಹೆಸರು ಪ್ರಸ್ತಾಪಿಸಿದ್ದರು. ಸಚಿವರ ಗಮನಕ್ಕೆ ಬಂದೇ ಹಣ ವರ್ಗಾವಣೆ ಆಗಿದೆ ಎಂಬ ಅರ್ಥದಲ್ಲಿ ಚಂದ್ರಶೇಖರನ್ ಪರೋಕ್ಷವಾಗಿ ಸಚಿವ ನಾಗೇಂದ್ರ ಹೆಸರು ಉಲ್ಲೇಖಿಸಿದ್ದರು. ಇದೇ ಕಾರಣಕ್ಕೆ ಸಚಿವರ ರಾಜೀನಾಮೆಗೆ ಬಿಜೆಪಿ, ಜೆಡಿಎಸ್ ಆಗ್ರಹಿಸಿತ್ತು. ಖುದ್ದು ಚಂದ್ರಶೇಖರನ್ ಕುಟುಂಬಸ್ಥರೇ ಸಚಿವ ನಾಗೇಂದ್ರರತ್ತ … Continue reading ಸಚಿವ ನಾಗೇಂದ್ರ ಆಪ್ತನಿಗೆ SIT ಬಿಗ್ ಶಾಕ್, ನೆಕ್ಕಂಟಿ ನಾಗರಾಜ್ ಅರೆಸ್ಟ್!