3 ವರ್ಷದ ಕಂದಮ್ಮಳನ್ನು ವೇಲಿನಿಂದ ಕುತ್ತಿಗೆ ಬಿಗಿದು ಕೊಂದ ಪಾಪಿ ತಾಯಿ…!

ಬೆಂಗಳೂರು:- ನಗರದ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಮೂರು ವರ್ಷದ ಮಗುವನ್ನು ವೇಲಿನಿಂದ ಬಿಗಿದು ತಾಯಿಯೇ ಕೊಲೆ ಮಾಡಿರುವ ಘಟನೆ ಜರುಗಿದೆ. ಮೂರು ವರ್ಷ ಹತ್ತು ತಿಂಗಳ ಮಗು ಪ್ರೀತಿಕಾ ಮೃತ ದುರ್ದೈವಿಯಾಗಿದೆ. ಪ್ರಕರಣದಲ್ಲಿ ಸುಬ್ರಮಣ್ಯಪುರ ಠಾಣಾ ಪೊಲೀಸರು 35 ವರ್ಷದ ರಮ್ಯಾ ಎಂಬಾಕೆಯನ್ನು ಅರೆಸ್ಟ್ ಮಾಡಿದ್ದಾರೆ. BS Yediyurappa: ಯಡಿಯೂರಪ್ಪಗೆ ಬಂಧನ ಭೀತಿ.. ಕೋರ್ಟ್‌ನಿಂದ ಜಾಮೀನುರಹಿತ ವಾರಂಟ್! ಬಂಧಿತ ರಮ್ಯಾ ಗೃಹಿಣಿಯಾಗಿದ್ದು, ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಅತ್ತೆ-ಮಾವ ಅವರೊಂದಿಗೆ ನೆಲೆಸಿದ್ದಾರೆ. … Continue reading 3 ವರ್ಷದ ಕಂದಮ್ಮಳನ್ನು ವೇಲಿನಿಂದ ಕುತ್ತಿಗೆ ಬಿಗಿದು ಕೊಂದ ಪಾಪಿ ತಾಯಿ…!