ಸಿದ್ದಾರ್ಥ ಟ್ರಸ್ಟ್ ವಿವಾದ: CM ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ!?

ಬೆಂಗಳೂರು:- ಸಿದ್ದಾರ್ಥ ಟ್ರಸ್ಟ್ ವಿವಾದದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅದನ್ನು ಕಾನೂನು ಪ್ರಕಾರ ಮಾಡಿದ್ದೇವೆ. ಕ್ಯಾಬಿನೆಟ್ ‌ನಲ್ಲಿ‌ ನಿರ್ಧಾರ ಮಾಡಿ ಕೊಟ್ಟಿದ್ದು, ಅದನ್ನು ಇಶ್ಯೂ ಮಾಡುವ ಅವಶ್ಯಕತೆ ಇಲ್ಲ..ಇವರ ಕಾಲದಲ್ಲಿ ನೂರಾರು ಎಕರೆ ಕೊಟ್ಟಿದ್ದಾರಲ್ಲ. ಆರ್ ಎಸ್ ಎಸ್ ಗೆ ಇವರು ಭೂಮಿ ಕೊಟ್ಟಿದ್ದಾರಲ್ಲ. ಚಾಣಕ್ಯ ಯೂನಿವರ್ಸಿಟಿಗೆ ಕೊಟ್ಟಿದ್ದಾರಲ್ಲ. ನಾವು ಕಾನೂನು ಪ್ರಕಾತವೇ ಭೂಮಿ‌ ಕೊಟ್ಟಿದ್ದೇವೆ. ಖರ್ಗೆ ಟ್ರಸ್ಟ್ ಗೆ ಭೂಮಿ ಕೊಟ್ಟ ವಿಚಾರಕ್ಕೆ ಸಿಎಂ ಸಮರ್ಥನೆ ಮಾಡಿದ್ದಾರೆ. … Continue reading ಸಿದ್ದಾರ್ಥ ಟ್ರಸ್ಟ್ ವಿವಾದ: CM ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ!?