ತಮ್ಮ ಕಾಲ‌ಮೇಲೆ ತಾವೇ ಚಪ್ಪಡಿ ಎಳೆದುಕೊಳ್ತಿರುವ ಸಿದ್ದರಾಮಯ್ಯ: ವಿ ಸೋಮಣ್ಣ!

ಚಿತ್ರದುರ್ಗ:- ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಮಂತಾ-ನಾಗಚೈತನ್ಯ ವಿಚ್ಚೇದನಕ್ಕೆ ಕೆಟಿಆರ್ ಕಾರಣ: ಸಚಿವೆಯ ಹೇಳಿಕೆಗೆ ಸಮಂತಾ ಹೇಳಿದ್ದೇನು!? ಈ ಸಂಬಂಧ ಮಾತನಾಡಿದ ಅವರು, ಪರಿಸ್ಥಿತಿಯನ್ನು ಅರ್ಥ ಮಾಡ್ಕೊಂಡು ಕೆಲಸ ಮಾಡೋಣ. ಸಿದ್ದರಾಮಯ್ಯ ಒಂದು ತಪ್ಪು ಮುಚ್ಚಲು ಹೋಗಿ ತಪ್ಪಿನ ಮೇಲೆ ತಪ್ಪು ಮಾಡ್ತಾರೆ. ತಮ್ಮ ಕಾಲ‌ಮೇಲೆ ತಾವೇ ಚಪ್ಪಡಿ ಎಳೆದುಕೊಳ್ತಿದಾರೆ. ಇದರ ಅವಶ್ಯಕತೆ ಇರಲಿಲ್ಲ. ಆತ್ಮ ಸಾಕ್ಷಿ ಮತ್ತೊಂದು ಸಾಕ್ಷಿ ಎಂದು ಹೇಳುವ ಬದಲು. ಅಂದೆ ಹೌಸ್ ನಲ್ಲಿ‌ ಮಾತಾಡಿ … Continue reading ತಮ್ಮ ಕಾಲ‌ಮೇಲೆ ತಾವೇ ಚಪ್ಪಡಿ ಎಳೆದುಕೊಳ್ತಿರುವ ಸಿದ್ದರಾಮಯ್ಯ: ವಿ ಸೋಮಣ್ಣ!