CT Ravi: ಸಿದ್ದರಾಮಯ್ಯ ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ಮಾತಾಡಬೇಕು -ಸಿಟಿ ರವಿ

ಚಿತ್ರದುರ್ಗ:- ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಹುದ್ದೆಯ ಘನತೆಗೆ ತಕ್ಕಂಥ ಮಾತುಗಳನ್ನಾಡಬೇಕು ಎಂದು ಹಿರಿಯ ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ!?… ನಿಮಗೊಂದು ಸಿಹಿ ಸುದ್ದಿ.. ಈ ಸಂಬಂಧ ಮಾತನಾಡಿದ ಅವರು, ತನಿಖೆಗೆ ರಾಜ್ಯ ಸರ್ಕಾರ ವಿನಾಕಾರಣ ಎಸ್​ಐಟಿ ರಚಿಸಿದೆ, ಸಚಿವನಿಗೆ ಎಲ್ಲವೂ ಗೊತ್ತಿರುವಂತಿದೆ, ಅವರೇ ತನಿಖೆ ಪೂರ್ಣಗೊಳಿಸಿ ಚಾರ್ಜ್​ಶೀಟ್ ಸಲ್ಲಿಸುತ್ತಾರೇನೋ ಎಂದು ವ್ಯಂಗ್ಯವಾಡಿದರು. ರಾಜಣ್ಣ ಬಳಿ ಎಲ್ಲ ಮಾಹಿತಿ ಇರಬಹುದು, ಎಸ್​ಐಟಿ ಅಧಿಕಾರಿಗಳು ಮೊದಲು ಅವರನ್ನೇ ತನಿಖೆಗೊಳಪಡಿಸಬೇಕು ಎಂದು … Continue reading CT Ravi: ಸಿದ್ದರಾಮಯ್ಯ ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ಮಾತಾಡಬೇಕು -ಸಿಟಿ ರವಿ