ಪ್ರಜ್ವಲ್ ಪಾಸ್​​​ಪೋರ್ಟ್ ರದ್ದತಿಗೆ ಸಿದ್ದರಾಮಯ್ಯ ಒತ್ತಾಯ.. ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದೇನು!?

ಬೆಂಗಳೂರು:- ಪ್ರಜ್ವಲ್ ಪಾಸ್​​​ಪೋರ್ಟ್ ರದ್ದತಿಗೆ ಸಿಎಂ ಬರೆದ ಪತ್ರಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ಟೀಂ ಇಂಡಿಯಾದ ಮುಖ್ಯ ಕೋಚ್ ಆಗ್ತಾರಾ ಎಬಿ ಡಿವಿಲಿಯರ್ಸ್!? ಈ ಸಂಬಂಧ ಮಾತನಾಡಿದ ಅವರು,​ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಮಾಡಿದ ಮನವಿಯನ್ನು ಮೇ 21 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವೀಕರಿಸಿದ್ದು, ಪಾಸ್ ಪೋರ್ಟ್ ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ ಎಂದು ಸ್ಪಷ್ಟಪಡಿಸಿದರು. ಮೇ 21ರಂದು ಮಾತ್ರ ವಿದೇಶಾಂಗ ಸಚಿವಾಲಯವು ಕರ್ನಾಟಕದ ಮನವಿಯನ್ನು ಸ್ವೀಕರಿಸಿದೆ. ಕರ್ನಾಟಕದ … Continue reading ಪ್ರಜ್ವಲ್ ಪಾಸ್​​​ಪೋರ್ಟ್ ರದ್ದತಿಗೆ ಸಿದ್ದರಾಮಯ್ಯ ಒತ್ತಾಯ.. ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದೇನು!?