Gadaga: ಶ್ರೀ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ!
ಹುಬ್ಬಳ್ಳಿ ; ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಬೆಳಗಾವಿ, ಧಾರವಾಡ ಮತ್ತು ಕೆನರಾ ವೃತ್ತದ ಅರಣ್ಯ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನ ಅರಣ್ಯ ಸಚಿವ ಈಶ್ವರ ಖಂಡ್ರೆ ನಡೆಸಿದರು. ಈ ಸಂದರ್ಭದಲ್ಲಿ ಅವರು ‘ಹಸಿರು ಹೊದಿಕೆ ಕಡಿಮೆ ಇರುವ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರದೇಶಗಳಲ್ಲಿ ಹೆಚ್ಚಾಗಿ ಸಸಿಗಳನ್ನು ನೆಡಬೇಕಾಗಿದೆ. ವಿಜಯಪುರ, ಬಾಗಲಕೋಟೆ, ಗೋಕಾಕ, ಬೀದರ್ ಸೇರಿದಂತೆ ಶೇ 10ರಷ್ಟು ಕಡಿಮೆ ಹಸಿರು ಹೊದಿಕೆ ಪ್ರದೇಶವನ್ನು ಗುರುತಿಸಬೇಕು. ರಸ್ತೆ ಬದಿ, ಸರ್ಕಾರಿ ಜಮೀನು, ಉದ್ಯಾನಗಳಲ್ಲಿ … Continue reading Gadaga: ಶ್ರೀ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ!
Copy and paste this URL into your WordPress site to embed
Copy and paste this code into your site to embed