ಬಳ್ಳಾರಿ: ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡ ಶ್ರೀ ಶಂಕರಲಿಂಗ ರಥೋತ್ಸವ!

ಬಳ್ಳಾರಿ:- ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಶ್ರೀ ಶಂಕರಲಿಂಗ ದೇವರು ಈ ಭಾಗದಲ್ಲಿ ಅತ್ಯಂತ ಪ್ರಮುಖ ದೇವರಾಗಿದ್ದು, ಅನೇಕರ ಮನೆದೈವನಾಗಿದ್ದಾನೆ.‌ IPL 2024: 7 ಪಂದ್ಯಗಳ ಸತತ ಗೆಲುವು… RCBಗೆ ಆಟಕ್ಕೆ ನಿಕೋಲಸ್ ಪೂರನ್ ಫಿದಾ..! ಪ್ರತಿವರ್ಷ್ ಈ ಹುಣ್ಣಿಮೆಯ ದಿನದಂದು ಶ್ರೀ ಶಂಜರಲಿಂಗ ದೇವರ ಉತ್ಸವ ಮೂರ್ತಿಗೆ ರಥೋತ್ಸವ ನಡೆಸಲಾಗುತ್ತದೆ. ರಥೋತ್ಸವ ಹಿನ್ನೆಲೆಯಲ್ಲಿ ದೇವರಿಗೆ ಬೆಳಗಿನಿಂದಲೇ ಅನೇಕ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ದೇವಸ್ಥಾನದ ಆವರಣದಲ್ಲಿನ ರಥಕ್ಕೆ ಪಲ್ಲಕ್ಕಿ ಸೇವೆ ಮುಖಾಂತರ ಉತ್ಸವ ಮೂರ್ತಿಯನ್ನು … Continue reading ಬಳ್ಳಾರಿ: ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡ ಶ್ರೀ ಶಂಕರಲಿಂಗ ರಥೋತ್ಸವ!