ಯಡಿಯೂರಪ್ಪ ಹೆಂಡತಿ ಸಾವಿಗೆ ಶೋಭಾ ಕರಂದ್ಲಾಜೆ ಕೈವಾಡ: “ಭೈರತಿ” ಆರೋಪಕ್ಕೆ ವಿಜಯೇಂದ್ರ ಕೆಂಡಾಮಂಡಲ!

ಬೆಂಗಳೂರು:- ಯಡಿಯೂರಪ್ಪ ಹೆಂಡತಿ ಸಾವಿಗೆ ಶೋಭಾ ಕರಂದ್ಲಾಜೆ ಕೈವಾಡ ಇದೆ ಎಂಬ “ಭೈರತಿ” ಸುರೇಶ್ ಆರೋಪಕ್ಕೆ ವಿಜಯೇಂದ್ರ ಕೆಂಡಾಮಂಡಲರಾಗಿದ್ದಾರೆ. ಪ್ರಾಣ ಬೇಕಾದ್ರೂ ಬಿಟ್ಟೆನು ಆದ್ರೆ ನಾನು ತಪ್ಪು ಮಾಡಲ್ಲ: ಜನಾರ್ಧನ್ ರೆಡ್ಡಿ ಗುಡುಗು! ಈ ಬಗ್ಗೆ X ಮಾಡಿರುವ ಅವರು, ಮಿಸ್ಟರ್ ಭೈರತಿ ಸುರೇಶ್​ ಅವರೇ, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವುದು ಗಾದೆ ಮಾತು, ಆದರೆ ನೀವು ಹಾಗೂ ನಿಮ್ಮ ಮುಖ್ಯಮಂತ್ರಿಗಳ ಮೈಯೆಲ್ಲಾ ಭ್ರಷ್ಟತೆಯ ಹುಣ್ಣು ತುಂಬಿಕೊಂಡು ನಾರುತ್ತಿದೆ. ಒಂದರ ಮೇಲೊಂದು ತನಿಖೆಗಳು ನಡೆಯುತ್ತಲೇ ಇವೆ, … Continue reading ಯಡಿಯೂರಪ್ಪ ಹೆಂಡತಿ ಸಾವಿಗೆ ಶೋಭಾ ಕರಂದ್ಲಾಜೆ ಕೈವಾಡ: “ಭೈರತಿ” ಆರೋಪಕ್ಕೆ ವಿಜಯೇಂದ್ರ ಕೆಂಡಾಮಂಡಲ!