ಯಾರ ರಕ್ಷಣೆಯೂ ಶಿವನಿಗೆ ಬೇಕಿಲ್ಲ – ದೇಗುಲ ಧ್ವಂಸಕ್ಕೆ ಹೈಕೋರ್ಟ್ ಆದೇಶ!
ನವದೆಹಲಿ:- ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿಲ್ಲ ಎಂದು ಹೇಳಿರುವ ದೆಹಲಿ ಹೈಕೋರ್ಟ್, ಅಕ್ರಮ ದೇಗುಲ ಧ್ವಂಸಕ್ಕೆ ತಡೆ ನೀಡಲು ನಕಾರ ಎತ್ತಿದೆ. ಅಶ್ಲೀಲ ವಿಡಿಯೋ ಕೇಸ್… ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಜ್ವಲ್! ಅದ್ದೂರಿ ಸ್ವಾಗತಕ್ಕೆ SIT ಸಿದ್ಧತೆ! ಯಮುನಾ ನದಿಯ ಮುಳುಗಡೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಶಿವನ ದೇವಾಲಯವನ್ನು ತೆಗೆದುಹಾಕುವುದಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ಭಗವಾನ್ ಶಿವನನ್ನು ಕಕ್ಷಿದಾರರನ್ನಾಗಿ ಮಾಡಲು ನಿರಾಕರಿಸಿದ ದೆಹಲಿ ಹೈಕೋರ್ಟ್, ಪ್ರವಾಹ ಪ್ರದೇಶದ ಸಮೀಪದ ಗೀತಾ ಕಾಲೋನಿಯಲ್ಲಿರುವ ಶಿವ ದೇವಾಲಯವನ್ನು ಕೆಡವುವಂತೆ ನೀಡಿರುವ ಕುರಿತ … Continue reading ಯಾರ ರಕ್ಷಣೆಯೂ ಶಿವನಿಗೆ ಬೇಕಿಲ್ಲ – ದೇಗುಲ ಧ್ವಂಸಕ್ಕೆ ಹೈಕೋರ್ಟ್ ಆದೇಶ!
Copy and paste this URL into your WordPress site to embed
Copy and paste this code into your site to embed