ಶಿಡ್ಲಘಟ್ಟ: ಪಕ್ಷಕ್ಕಿಂತಲೂ ಅಭಿವೃದ್ಧಿ ಮುಖ್ಯ; ಆಂಜಿನಪ್ಪ (ಪುಟ್ಟು)!

ಶಿಡ್ಲಘಟ್ಟ: ಪಕ್ಷಕ್ಕಿಂತಲೂ ಅಭಿವೃದ್ದಿ ಮುಖ್ಯ, ಗ್ರಾಮೀಣ ಭಾಗದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಂಚಾಯ್ತಿಯನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಬೇಕು ಆಂಜಿನಪ್ಪ (ಪುಟ್ಟು) ಕಿವಿ ಮಾತು ಹೇಳಿದರು. ರೈತರಿಂದ ರೈತರಿಗಾಗಿ ರೈತ ಶಾಲೆ: ಮಂಡ್ಯದಲ್ಲೊಂದು ವಿನೂತನ ಯತ್ನ! ತಾಲ್ಲೂಕಿನ ಪಲ್ಲಿಚೆರ್ಲು ಗ್ರಾ ಪಂ ಅಧ್ಯಕ್ಷೆಯಾಗಿ ವೀಣಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಗಂಗರತ್ನ ಡಿಆರ್ ದೇವರಾಜ್ ಅವಿರೋಧವಾಗಿ ‌ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಅವರು ಮಾತನಾಡಿದರು. ಹಿಂದಿನ ಒಪ್ಪಂದದಂತೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಬೆಂಬಲಿತ ಮೀನಾ ವೆಂಕಟೇಶ್ ಹಾಗು ಕಾಂಗ್ರೆಸ್ ಬೆಂಬಲಿತ … Continue reading ಶಿಡ್ಲಘಟ್ಟ: ಪಕ್ಷಕ್ಕಿಂತಲೂ ಅಭಿವೃದ್ಧಿ ಮುಖ್ಯ; ಆಂಜಿನಪ್ಪ (ಪುಟ್ಟು)!