ನೀಟ್ ಪರೀಕ್ಷೆ ಬರೆದರೂ ಸಿಗದ ಮೆಡಿಕಲ್ ಸೀಟ್: ಮನನೊಂದು ಯುವತಿ ಸೂಸೈಡ್!
ಕಲಬುರ್ಗಿ:- ಜಿಲ್ಲೆಯ ಅಫಜಲಪೂರ ತಾಲೂಕಿನ ದುದ್ದಣಗಿ ಗ್ರಾಮದಲ್ಲಿ ಮೆಡಿಕಲ್ ಸಿಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. MB Patil: ಬಾಗಲಕೋಟೆಗೆ ಬಂದು ನಿನ್ನ ಬಂಡವಾಳ ಬಿಚ್ಚಿಡುತ್ತೇನೆ; MB ಪಾಟೀಲ್! 20 ವರ್ಷದ ಶ್ವೇತಾ ಅಪ್ಪಾಸಾಬ ಗುಣಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ನೀಟ್ ಪರೀಕ್ಷೆ ಬರೆದರು ಸಹ ಮೇಡಿಕಲ್ ಸೀಟ್ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿ ಆತ್ಮಹತ್ಯೆ ಪ್ರಕರಣ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Copy and paste this URL into your WordPress site to embed
Copy and paste this code into your site to embed