ವಿಜಯಪುರ: ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮತ್ತು ಆಶಾ ಅವರ ಜ್ಯೇಷ್ಠ ಪುತ್ರ ಬಸನ್ ಮತ್ತು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳು ಅಖಿಲಾ ಅವರ ಆರತಕ್ಷತೆ ನಗರದ ಬಿ ಎಲ್ ಡಿ ಇ ನೂತನ ಕ್ಯಾಂಪಸ್ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು.
ನಾಡಿನ ವಿವಿಧ ಮಠಗಳ 198 ಮಠಾಧೀಶರ ಸಮ್ಮುಖ ಮಂತ್ರಾಕ್ಷತೆ, ವಚನಗಳ ಪಠಣ ಮೂಲಕ ನವ ದಂಪತಿಗಳು ಹಾರ ಬದಲಾಯಿಸಿದರು. ನವ ವಿವಾಹಿತರಿಗೆ ಆಶೀರ್ವಧಿಸಿದ ಮಠಾಧೀಶರುಗಳು. ಅದಲ್ಲದೆ ಗಣ್ಯರು ಮುಖಂಡರಿಂದ ನವ ದಂಪತಿಗೆ ಅಭಿನಂದನೆ ಸಲ್ಲಿಸಿಲಾಯಿತು.