ಸೂರಜ್ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್.. ನನ್ನ ಯಾಕ್ರೀ ಪ್ರಶ್ನೆ ಮಾಡ್ತೀರಿ ಎಂದ ಕುಮಾರಸ್ವಾಮಿ..!

ಬೆಂಗಳೂರು:- ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ದಿನವಿಡೀ ಎನರ್ಜಿಟಿಕ್ ಆಗಿರ್ಬೇಕಾ!?.. ಹಾಗಿದ್ರೆ ಖಾಲಿ ಹೊಟ್ಟೆಯಲ್ಲಿ ಈ ನೀರು ಸೇವಿಸಿ! ಈ ಸಂಬಂಧ ಮಾತನಾಡಿದ ಅವರು,ಸೂರಜ್ ರೇವಣ್ಣ (Suraj Revanna Case) ವಿಚಾರವಾಗಿ ನನಗ್ಯಾಕೆ ಪ್ರಶ್ನೆ ಕೇಳ್ತೀರಿ? ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಿ? ಈ ರೀತಿಯ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದರು. ಚನ್ನಪಟ್ಟಣಕ್ಕೆ (Channapatna) ಭೇಟಿ ಹಾಗೂ ಅಭ್ಯರ್ಥಿ ಆಯ್ಕೆ ವಿಚಾರವಾಗಿ, … Continue reading ಸೂರಜ್ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್.. ನನ್ನ ಯಾಕ್ರೀ ಪ್ರಶ್ನೆ ಮಾಡ್ತೀರಿ ಎಂದ ಕುಮಾರಸ್ವಾಮಿ..!