ತುಮಕೂರಿನಲ್ಲಿ ಡೆಂಘೀಗೆ ಏಳು ವರ್ಷದ ಬಾಲಕ ಬಲಿ

ತುಮಕೂರು : ತುಮಕೂರಿನಲ್ಲಿ ಡೆಂಘೀಗೆ ಏಳು ವರ್ಷದ ಬಾಲಕನೊಬ್ಬ ಡೆಂಗ್ಯೂಗೆ ಬಾಲಕ ಬಲಿಯಾಗಿದ್ದಾನೆ. ಪಾವಗಡ ಪಟ್ಟಣದ ಬಾಬೈಯ್ಯನ ಗುಡಿ ಬೀದಿಯ ಕರುಣಾಕರ್(7) ಸಾವನ್ನಪ್ಪಿದ್ದಾನೆ. ಹರೀಶ್ ಕುಮಾರ್ ಎನ್ನುವವರ ಪುತ್ರ ಕರುಣಾಕರ ಕಳೆದ 8 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ. ಫೈನಾನ್ಸ್‌ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ರೈತ ಇನ್ನೂ ಬಾಲಕ ಸಾಯುವವರೆಗೂ ಸಹ ವೈದ್ಯರು ಆತನಿಗೆ ಡೆಂಘೀ ಜ್ವರ ಇರುವ ಇರುವ ವಿಚಾರವನ್ನು ತಿಳಿಸಲೇ  ಎಂದು ಬಾಲಕನ ಪೋಷಕರು … Continue reading ತುಮಕೂರಿನಲ್ಲಿ ಡೆಂಘೀಗೆ ಏಳು ವರ್ಷದ ಬಾಲಕ ಬಲಿ