ಸರಣಿ ಅಪಘಾತ: ಕಲಬುರ್ಗಿಯಲ್ಲಿ ನಾಲ್ವರು ಗಂಭೀರ !

ಕಲಬುರ್ಗಿ:-ತಾಲೂಕಿನ ಅವರಾದ್ ಗ್ರಾಮದಲ್ಲಿ ಬೈಕ್ ಹಾಗೂ ಮೂರು ಕಾರುಗಳ ಮಧ್ಯೆ ಸರಣಿ ಅಪಘಾತವಾಗಿದ್ದು, ನಾಲ್ವರು ಗಾಯಗೊಂಡ ಘಟನೆ ಜರುಗಿದೆ. ಬೆಂಗಳೂರಿನ ಜನರೇ ಗಮನಿಸಿ: ನಾಳೆ ಈ ಏರಿಯಾಗಳಲ್ಲಿ ಇರಲ್ಲ ಕರೆಂಟ್! ಅಂಬರೀಶ್, ರವಿ, ಮಲ್ಲಿಕಾರ್ಜುನ ಹಾಗೂ ನರೇಶ್ ಎಂಬ ವ್ಯಕ್ತಿಗಳು ಗಾಯಾಳುಗಳು ಎನ್ನಲಾಗಿದೆ. ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಬಳಿಕ ಕಾರಿನ ಹಿಂಬದಿಯಿಂದ ಮತ್ತೆರಡು ಕಾರುಗಳು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ, ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ … Continue reading ಸರಣಿ ಅಪಘಾತ: ಕಲಬುರ್ಗಿಯಲ್ಲಿ ನಾಲ್ವರು ಗಂಭೀರ !