ಹರಿಹರದಲ್ಲಿ ಜಿಂದಾಲ್ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ: ಬೊಮ್ಮಾಯಿ!
ದಾವಣಗೆರೆ:- ಹರಿಹರದಲ್ಲಿ ಜಿಂದಾಲ್ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. Health Tips: ನೆನೆಸಿದ V/S ನೆನೆಸದ ಬಾದಾಮಿಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ!? ಜಮೀನನ್ನ ಹಳೇ ದರಕ್ಕೆ ನೀಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳು ಹೇಳಿದಂತೆ ಸಚಿವ ಸಂಪುಟ ಒಪ್ಪಿಕೊಂಡಿದೆ. ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಂಪುಟಕ್ಕೆ ಬಂದು ವಾಪಸ್ ಹೋಗಿದೆ. ಆಗ ಕಾಂಗ್ರೆಸ್ ಪಕ್ಷದವರೇ ತೀವ್ರವಾಗಿ ವಿರೋಧ ಮಾಡಿದ್ದರು. ಕಾಂಗ್ರೆಸ್ನವರು ಹಾಡೋದು ಒಂದು ಮಾಡೋದು … Continue reading ಹರಿಹರದಲ್ಲಿ ಜಿಂದಾಲ್ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ: ಬೊಮ್ಮಾಯಿ!
Copy and paste this URL into your WordPress site to embed
Copy and paste this code into your site to embed