ಹರಿಹರದಲ್ಲಿ ಜಿಂದಾಲ್​ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ: ಬೊಮ್ಮಾಯಿ!

ದಾವಣಗೆರೆ:- ಹರಿಹರದಲ್ಲಿ ಜಿಂದಾಲ್​ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. Health Tips: ನೆನೆಸಿದ V/S ನೆನೆಸದ ಬಾದಾಮಿಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ!? ಜಮೀನನ್ನ ಹಳೇ ದರಕ್ಕೆ ನೀಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳು ಹೇಳಿದಂತೆ ಸಚಿವ ಸಂಪುಟ ಒಪ್ಪಿಕೊಂಡಿದೆ. ಬಿಎಸ್​ ಯಡಿಯೂರಪ್ಪ ಸರ್ಕಾರದಲ್ಲಿ ಸಂಪುಟಕ್ಕೆ ಬಂದು ವಾಪಸ್ ಹೋಗಿದೆ. ಆಗ ಕಾಂಗ್ರೆಸ್​ ಪಕ್ಷದವರೇ ತೀವ್ರವಾಗಿ ವಿರೋಧ ಮಾಡಿದ್ದರು. ಕಾಂಗ್ರೆಸ್​ನವರು ಹಾಡೋದು ಒಂದು ಮಾಡೋದು … Continue reading ಹರಿಹರದಲ್ಲಿ ಜಿಂದಾಲ್​ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ: ಬೊಮ್ಮಾಯಿ!