Facebook Twitter Instagram YouTube
    ಕನ್ನಡ English తెలుగు
    Wednesday, October 4
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    TA Sharavana: ಲಂಡನ್’ನಲ್ಲಿ ಬಸವಣ್ಣನವರ ಮೂರ್ತಿ ವೀಕ್ಷಿಸಿದ್ದೇ ಅಪೂರ್ವ ಕ್ಷಣಗಳಲ್ಲೊಂದು: ಟಿ.ಎ.ಶರವಣ!

    AIN AuthorBy AIN AuthorSeptember 18, 2023
    Share
    Facebook Twitter LinkedIn Pinterest Email

    ಬೆಂಗಳೂರು: ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಲಂಡನ್ ಗೆ ಭೇಟಿ ನೀಡಿದ ವೇಳೆ ಥೇಮ್ಸ್ ನದಿ ಪಕ್ಕದಲ್ಲಿರುವ ಕಾಯಕ ಯೋಗಿ ಬಸವಣ್ಣ ಅವರ ಮೂರ್ತಿಯನ್ನು ವೀಕ್ಷಿಸಿದರು.

    ಇದೊಂದು ನನ್ನ ಅಪೂರ್ವ ಕ್ಷಣಗಳಲ್ಲೊಂದು.ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಹೋಗಲಾಡಿಸುವ ಹೋರಾಟದಲ್ಲಿ ಬಸವಣ್ಣ ಅವರ ಕೊಡುಗೆ ಅಪಾರ.ಅವರ ತತ್ವದರ್ಶ ಲಂಡನ್ ಅಲ್ಲೂ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

    Demo

    ಹಾಗೆ ಅವರು ಬಸವಣ್ಣನವರ ಪುತ್ಥಳಿಯನ್ನು ಕಂಡು ಒಂದು ಕ್ಷಣ ಕಣ್ಣಲ್ಲಿ ಕಣ್ಣೀರು ಸಹ ಬಂತು ಅಂದರು ಯಾಕೆಂದರೆ ತೆರೆದ ಸ್ಥಳದಲ್ಲಿ ಬಸವಣ್ಣನ ಪುತ್ಥಳಿಯನ್ನು ನೋಡಿ ಮನಸ್ಸಿಗೆ ಅದೇನೋ ನೋವಾಯಿತು ಎಂದು ಭಾವುಕರಾದರು

    ಆ ನಂತರ ಅನುಭವ ಮಂಟಪದ ತರಹ ಗೋಪುರ ಕಟ್ಟಬೇಕು, ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅದು ಇನ್ನೂ ರೋಮಾಂಚನಕರ ಅನುಭವವನ್ನು ನೀಡುತ್ತದೆ ಎಂದನ್ನಿಸಿತು ಎಂದರು.

    ಮುಂದೆ ಬಸವಣ್ಣನವರ ವಚನವನ್ನು ಸಹ ಉಲ್ಲೇಖಿಸಿ ಒಂದು ಂಆತನ್ನು ಹೇಳಿದರು, ಏನಂದರೆ  ಕಲ್ಲನಾಗರ ಕಂಡರೆ ಪಾಲನೆರೆಯೆಂಬರು, ದಿಟದ ನಾಗ ಕಂಡಡೆ ಕೊಲ್ಲೆಂಬರಯ್ಯಾ ಎನ್ನುವ ಮೂಲಕ ಸಮಾಜದ ಡೊಂಕನ್ನು ಎತ್ತಿಹೇಳಿದ ಧೀಮಂತ ನಾಯಕರಾದ ಬಸವಣ್ಣ ಅವರ ಪುತ್ಥಳಿಗೆ ಗೋಪುರ ಕಟ್ಟುವಲ್ಲಿ ನಮ್ಮ ಸರ್ಕಾರ ಹಾಗು ಸಂಬಂಧಪಟ್ಟ ಅಧಿಕಾರಿಗಳು  ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ನನ್ನ ಕೈಲಾದ ಪ್ರಯತ್ನ ನಾನು ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

     

    Demo
    Share. Facebook Twitter LinkedIn Email WhatsApp

    Related Posts

    DKS: ಲಂಬಾಣಿ ಜನಾಂಗ ನಂಬಿಕೆಗೆ ಅರ್ಹವಾದ ಜನಾಂಗ: ಡಿಸಿಎಂ ಡಿ.ಕೆ.ಶಿವಕುಮಾರ್

    October 4, 2023

    ಎಲ್ಲಾ ಜಾತಿಯ ಜನರು ಇರೋ ಏಕೈಕ ಪಕ್ಷ ಇಂಡಿಯಾದಲ್ಲಿ ಕಾಂಗ್ರೆಸ್ ಒಂದೇ : ಸಚಿವ KJ ಜಾರ್ಜ್

    October 4, 2023

    Police Inspector Transfer: ವಿವಿಧ ಜಿಲ್ಲೆಗಳ 59 ಪೊಲೀಸ್‌ ಇನ್ಸ್‌ಪೆಕ್ಟರ್‌ ವರ್ಗಾವಣೆ!

    October 4, 2023

    ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​ಗೆ ಡಿಸಿಎಂಗೆ ಪತ್ರ : ಸಚಿವ ಪರಮೇಶ್ವರ್‌ ಹೇಳಿದ್ದೇನು?

    October 4, 2023

    DG IGP Alok Mohan Reaction: ಶಿವಮೊಗ್ಗದಲ್ಲಿ ನಡೆದ ಗಲಭೆ ಬಗ್ಗೆ ಡಿಜಿ ಐಜಿಪಿ ಹೇಳಿದ್ದೇನು?

    October 4, 2023

    BJP ̲ JDS Allience: ಈ ಮೈತ್ರಿ ಬಿಜೆಪಿಗೆ ಅಥವಾ ಜೆಡಿಎಸ್​ಗೆ ಬೇಕಿತ್ತಾ?: ಸಿಎಂ ಇಬ್ರಾಹಿಂ ಪ್ರಶ್ನೆ!

    October 4, 2023

    Dog census Report: ಬೀದಿ ನಾಯಿಗಳ ಸಮೀಕ್ಷೆ ನಡೆಸಿ ವರದಿ ಬಿಡುಗಡೆಗೊಳಿಸಿದ BBMP!

    October 4, 2023

    Census Report: ಜಾತಿ ಸಮೀಕ್ಷೆಗೆ ಸಿದ್ದರಾಮಯ್ಯ ಮುಂದಾಗಿದ್ದೇಕೆ? : ಜಾತಿಗಣತಿ ವರದಿ ಜಾರಿಗೆ ಬಿಜೆಪಿ – ಜೆಡಿಎಸ್ ವಿರೋಧ..!

    October 4, 2023

    Valmiki Jayanthi: ಅಕ್ಟೋಬರ್ 28ರಂದು ವಿಜೃಂಭಣೆಯಿಂದ ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

    October 4, 2023

    Women Political Reservation: ಮಹಿಳೆಯರ ರಾಜಕೀಯ ಮೀಸಲಾತಿಗೆ ಮುನ್ನುಡಿ ಬರೆದದ್ದು ಕಾಂಗ್ರೆಸ್:‌ ಸಿಎಂ ಸಿದ್ದರಾಮಯ್ಯ!

    October 4, 2023

    Jewellory Shop It Raid: ಗಜರಾಜ ಜ್ಯುವೆಲ್ಲರಿ ಅಂಗಡಿ​ ಮೇಲೂ ಐಟಿ ಅಧಿಕಾರಿಗಳ ದಾಳಿ

    October 4, 2023

    School Time Changing: ಬೆಂಗಳೂರಲ್ಲಿ ಸ್ಕೂಲ್ ಟೈಂ ಬದಲಾವಣೆಗೆ ತೀರ್ಮಾನ?: ಇಂದಿನ ಸಭೆಯಲ್ಲಿ ನಿರ್ಧಾರ?!

    October 4, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.