ಎರಡನೇ ಶ್ರಾವಣಮಾಸ: ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯ!
ಚಾಮರಾಜನಗರ:- 2 ನೇ ಶ್ರಾವಣ ಶನಿವಾರದಂದು ಚಾಮರಾಜನಗರ ತಾಲೂಕಿನ ರಾಮಸಮುದ್ರ ಬಳಿ ಇರುವಂತಹ ಹರಳುಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕಾರ್ಯ ನಡೆಯಿತು. ದೇಹದ ತೂಕ ಕಡಿಮೆ ಆಗ್ಬೇಕಾ!?, ಹಾಗಿದ್ರೆ ಇದನ್ನು ಮಾಡಿ ನೋಡಿ! ರಾಮಸಮುದ್ರ ಹಾಗೂ ಕರಿನಂಜನಪುರ ನಡುವೆ ಇರುವಂತಹ ಹರಳುಕೋಟೇಯ ಅಭಯ ಪ್ರಧಾನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆಯಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಸಂಜೆ 5 ಗಂಟೆ ವೇಳೆಯಲ್ಲೂ ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಆಂಜನೇಯ ಭಕ್ತರು ಹೂವು … Continue reading ಎರಡನೇ ಶ್ರಾವಣಮಾಸ: ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯ!
Copy and paste this URL into your WordPress site to embed
Copy and paste this code into your site to embed