ದಿಘ೯ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ ಸತೀಶ ಜಾರಕಿಹೊಳಿ ಅಭಿಮಾನಿ..!

ಅಥಣಿ:- ತಾಲೂಕೀನ ಕವಟಕೊಪ್ಪ ಗ್ರಾಮದ ಅಶೋಕ ನೇಮಿನಾಥ ಖಾಮಗೌರ ಇವರಿಂದ ದಿಘ೯ದಂಡ ನಮಸ್ಕಾರ,ಹಾಕಿ ಸತೀಶ ಜಾರಕಿಹೋಳೆ ಅಭಿಮಾನಿ ಹರಕೆ ತೀರಿಸಿದ್ದಾರೆ. ದೇಶದಾದ್ಯಂತ ನೂತನ ಕ್ರಿಮಿನಲ್ ಕಾನೂನು ಜಾರಿ ಬೆನ್ನಲ್ಲೇ ಕರ್ನಾಟಕದಲ್ಲಿ BNS ಪ್ರಕರಣ ದಾಖಲು..! ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉಸ್ತುವಾರಿ ಸಚೀವ ಸತೀಶ ಜಾರಕಿಹೋಳಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಚುನಾವಣೆಯಲ್ಲಿ ಗೆದ್ದರೆ ಗ್ರಾಮದ ಆರಾದ್ಯ ದೈವ ಶ್ರೀ ಹನುಮನಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತೆನೆ ಎಂದು ಅಭಿಮಾನಿ ಹರಕೆ ಹೊತ್ತಿದ್ದಾನೆ. ಪ್ರಿಯಾಂಕ ಜಾರಕಿಹೋಳೆ ಲೋಕಸಭೆ … Continue reading ದಿಘ೯ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ ಸತೀಶ ಜಾರಕಿಹೊಳಿ ಅಭಿಮಾನಿ..!