ಟೀಕೆಗೆ ಉತ್ತರ ಕೊಟ್ಟ ಸಂಜು ಸ್ಯಾಮ್ಸನ್: ಶತಕದ ಬರ ನೀಗಿಸಿ ಕೊಟ್ರೂ ಖಡಕ್ ಎಚ್ಚರಿಕೆ!

ಸಾಕಷ್ಟು ದಿನಗಳಿಂದ ರನ್ ಗಳಿಗಾಗಿ ಪರದಾಡುತ್ತಿದ್ದ ಸಂಜು ಸ್ಯಾಮ್ಸನ್ ಅವರು, ಕೊನೆಗೂ ಶತಕದ ಬರ ನೀಗಿಸಿದ್ದಾರೆ. ಚನ್ನಪಟ್ಟಣ ಅಭ್ಯರ್ಥಿಯನ್ನು ಮುಂದಿನ ವಾರದಲ್ಲಿ ಫೈನಲ್ ಮಾಡ್ತೀವಿ: HD ಕುಮಾರಸ್ವಾಮಿ! ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಗಳ ಸುರಿಮಳೆಗೈದಿದೆ ಅತಿ ಕಡಿಮೆ ಬೌಲ್​ಗೆ ಶತಕ ಸಿಡಿಸಿದ ಸಂಜು ಸ್ಯಾಮ್ಸನ್ ದಾಖಲೆ ಒಂದು ಕಡೆಯಾದ್ರೆ. ಭಾರತ ಟಿ20 ಪಂದ್ಯದಲ್ಲಿ ಗರಿಷ್ಠ ರನ್ ಹೊಡೆದ ದಾಖಲೆಯೂ ಕೂಡ ಇದೆ ಪಂದ್ಯದಲ್ಲಾಗಿದೆ. ಅದರ ಜೊತೆ … Continue reading ಟೀಕೆಗೆ ಉತ್ತರ ಕೊಟ್ಟ ಸಂಜು ಸ್ಯಾಮ್ಸನ್: ಶತಕದ ಬರ ನೀಗಿಸಿ ಕೊಟ್ರೂ ಖಡಕ್ ಎಚ್ಚರಿಕೆ!