Sukshetra Mylaresha: “ಸಂಪಾಯಿತಲೆ ಪರಾಕ್”: ಸತ್ಯವಾಯಿತು ಸುಕ್ಷೇತ್ರ ಮೈಲಾರೇಶನ ಭವಿಷ್ಯವಾಣಿ..!
ವಿಜಯನಗರ: ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ಭರತ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ಸುಕ್ಷೇತ್ರ ಮೈಲಾರೇಶನ ಪ್ರಸಕ್ತ ವರ್ಷದ ಕಾರಣಿಕ ನಿಜವಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ನುಡಿಯಲಾಗಿದ್ದ “ಸಂಪಾಯಿತಲೆ ಪರಾಕ್” ಎಂಬ ಭವಿಷ್ಯವಾಣಿಯಂತೆ ರಾಜ್ಯದ ತುಂಬೆಲ್ಲ ಮಳೆ ಸುರಿಯುತ್ತಿದೆ. Income Tax Returns: ಐಟಿ ರಿಟರ್ನ್ಸ್ ಸಲ್ಲಿಸಲು ಇಂದು ಕೊನೆಯ ದಿನ: ಕೇಂದ್ರದಿಂದ ಆದಾಯ ತೆರಿಗೆ ಪಾವತಿದಾರರಿಗೆ ಎಚ್ಚರಿಕೆ! ಕಾರಣಿಕದ … Continue reading Sukshetra Mylaresha: “ಸಂಪಾಯಿತಲೆ ಪರಾಕ್”: ಸತ್ಯವಾಯಿತು ಸುಕ್ಷೇತ್ರ ಮೈಲಾರೇಶನ ಭವಿಷ್ಯವಾಣಿ..!
Copy and paste this URL into your WordPress site to embed
Copy and paste this code into your site to embed