ಸಮಾಜವಾದಿ ಪಕ್ಷದವರು ಭಯೋತ್ಪಾದಕರ ಜೊತೆಗಿದ್ದಾರೆ -ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ:- ಸಮಾಜವಾದಿ ಪಕ್ಷದವರು ಕ್ರಿಮಿನಲ್‌ಗಳು ಮತ್ತು ಭಯೋತ್ಪಾದಕರ ಜೊತೆ ಇದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಮದುವೆ ಊಟ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥ – ಚಿತ್ರದುರ್ಗದಲ್ಲಿ ಘಟನೆ..! ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿ, ಸಮಾಜವಾದಿ ಪಕ್ಷದ ಆಡಳಿತದಲ್ಲಿ ಅರಾಜಕತೆ ಇತ್ತು. ನಮ್ಮ ಹೆಣ್ಣುಮಕ್ಕಳು ಸುರಕ್ಷಿತವಾಗಿರಲಿಲ್ಲ, ಗೂಂಡಾಗಳ ಗುಂಪಿತ್ತು. ಆದರೆ ಈಗ ಇದು ಹೊಸ ಭಾರತ, ಹೊಸ ಉತ್ತರ ಪ್ರದೇಶವಾಗಿದೆ ಎಂದರು. ಈ ವೇಳೆ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ … Continue reading ಸಮಾಜವಾದಿ ಪಕ್ಷದವರು ಭಯೋತ್ಪಾದಕರ ಜೊತೆಗಿದ್ದಾರೆ -ಯೋಗಿ ಆದಿತ್ಯನಾಥ್