ಗ್ರಾಮೀಣ ಕ್ರೀಡೆಗಳನ್ನು ಕಾಪಾಡಬೇಕಿದೆ; ಫಣೀಂದ್ರ ಪ್ರಸಾದ್!

ಶಿಡ್ಲಘಟ್ಟ: ದೈಹಿಕ ಹಾಗು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ, ಕ್ರೀಡೆಗೆ ಯಾವುದೇ ವಯೋಮಾನದ ಅಂತರವಿಲ್ಲ ಎಂದು ಕರ್ನಾಟಕ ಯುವ ಸಂಘಸಂಸ್ಥೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಪ್ರಸಾದ್ ಹೇಳಿದರು. ಹುಬ್ಬಳ್ಳಿ: ಒಂದೇ ದಿನ ಸತಿ – ಪತಿ ಸಾವು: ಸಾವಿನಲ್ಲೂ ಒಂದಾದ ದಂಪತಿ! ತಾಲ್ಲೂಕಿನ ಅಬ್ಲೂಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಬಳ್ಳಾಪುರ ಹಾಗು ಕರ್ನಾಟಕ … Continue reading ಗ್ರಾಮೀಣ ಕ್ರೀಡೆಗಳನ್ನು ಕಾಪಾಡಬೇಕಿದೆ; ಫಣೀಂದ್ರ ಪ್ರಸಾದ್!