Krishna Byre Gowda: ಗುಡ್ ನ್ಯೂಸ್: ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂ ಪರಿಹಾರದ ಜೊತೆಗೆ ಹೊಸ ಮನೆ – ಕಂದಾಯ ಸಚಿವ

ಕೊಡಗು:ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶ ಕುಶಾಲನಗರ ತಾಲ್ಲೂಕಿನ ಅತ್ತೂರು ಗ್ರಾಮ ಹಾಗೂ ತೆಪ್ಪಗುಂಡಿ ಗ್ರಾಮಗಳಿಗೆ ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್ ಭೋಸರಾಜು ಹಾಗೂ ಕಂದಾಯ ಸಚಿವ ರಾದ ಕೃಷ್ಣ ಭೈರೇಗೌಡ ಅವರು ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹಾನಿಯಾದ ಮನೆಗಳಿಗೆ ಹಾಗೂ ಸ್ವತ್ತುಗಳಿಗೆ ಅಗತ್ಯ ನೀಡುವಂತೆ ಹಾಗೂ ಪ್ರಾಣ ಹಾನಿ ಆಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಇದೆ ಸಂಧರ್ಭದಲ್ಲಿ ಸೂಚಿಸಿದರು. ಇನ್ನೂ ನದಿಗಳ ಪ್ರವಾಹದಿಂದ … Continue reading Krishna Byre Gowda: ಗುಡ್ ನ್ಯೂಸ್: ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂ ಪರಿಹಾರದ ಜೊತೆಗೆ ಹೊಸ ಮನೆ – ಕಂದಾಯ ಸಚಿವ