ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಜೈಲಿನ ಅಧಿಕಾರಿಗಳು ಪಡೆದಿದ್ರಾ ಲಕ್ಷ-ಲಕ್ಷ ಹಣ!

ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್ ಗೆ ರಾಜಾತಿಥ್ಯ ವಿಚಾರವಾಗಿ ಜೈಲಿನ ಅಧಿಕಾರಿಗಳು ಲಕ್ಷ ಲಕ್ಷ ಹಣ ಪಡೆದಿದ್ರಾ ಎಂಬ ಪ್ರಶ್ನೆ ಮೂಡಿದೆ. IPL 2025: ಫ್ಯಾನ್ಸ್ ಗೆ ಗುಡ್ ನ್ಯೂಸ್: RCB ಗೆ ಮತ್ತೋರ್ವ ಸ್ಟಾರ್​ ಕನ್ನಡಿಗನ ಎಂಟ್ರಿ! ಜೈಲಿನ ಆವರಣದಲ್ಲೇ ಕುರ್ಚಿ, ಟೆಂಪಲ್ ಹಾಕಿಕೊಂಡು ಕಾಫಿ ಕುಡೀತಾ, ಮತ್ತೊಂದು ಕೈಯಲ್ಲಿ ಸಿಗರೇಟ್​ ಹಿಡಿದಿದ್ದ ದರ್ಶನ್​, ನಗುತ್ತಾ ರೌಡಿಶೀಟರ್​​​ಗಳ ಜೊತೆ ಹರಟೆ ಹೊಡೆಯುತ್ತಿದ್ದ ಫೋಟೋ ನೋಡಿ ಜನರು ಶಾಕ್​ ಆಗಿದ್ರು. ದರ್ಶನ್​ ನಿಜಕ್ಕೂ ಜೈಲಿನಲ್ಲಿದ್ದಾರಾ ಅಥವಾ … Continue reading ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಜೈಲಿನ ಅಧಿಕಾರಿಗಳು ಪಡೆದಿದ್ರಾ ಲಕ್ಷ-ಲಕ್ಷ ಹಣ!