ಮುನಿರತ್ನ ವಿರುದ್ಧ ಸಾಲು-ಸಾಲು ದೂರು: ಸಮಗ್ರ ತನಿಖೆಗೆ SIT ಗೆ ವಹಿಸಿ ರಾಜ್ಯ ಸರ್ಕಾರ ಆದೇಶ!

ಬೆಂಗಳೂರು:- ಶಾಸಕ ಮುನಿರತ್ನ ಮೇಲಿನ ಪ್ರಕರಣದ ತನಿಖೆಗೆ ಎಸ್‌ಐಟಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಸಕ ಮುನಿರತ್ನ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗಾಗಿ ಸಿಐಡಿಯ ವಿಶೇಷ ತನಿಖಾ ಸಂಸ್ಥೆ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಮೆರವಣಿಗೆ ತೆರಳುವಾಗ ಮುಸ್ಲೀಮರಂತೆ ಸನ್ನದ್ಧರಾಗಿ ಹೋಗಿ: ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ! ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದೆ. ಮುನಿರತ್ನ ಪ್ರಕರಣವನ್ನು SIT ತನಿಖೆ ನಡೆಸಬೇಕು ಎಂದು … Continue reading ಮುನಿರತ್ನ ವಿರುದ್ಧ ಸಾಲು-ಸಾಲು ದೂರು: ಸಮಗ್ರ ತನಿಖೆಗೆ SIT ಗೆ ವಹಿಸಿ ರಾಜ್ಯ ಸರ್ಕಾರ ಆದೇಶ!