ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿನ ಗುರಿ ಹೊತ್ತಿರುವ ಡಿ ಸಿಎಂ ಡಿಕೆ ಶಿವಕುಮಾರ್ ಮಳೆಯಿಂದ ಅವಾಂತರ ಆಗಿದ್ದ ಹಲವಾರು ಜಾಗಕ್ಕೆ ಭೇಟಿ ನೀಡಿ ಪರಿಹಾರ ನೀಡುವಂತೆ ಭರವಸೆ ನೀಡಿದರು..
ಗಮನಿಸಿ.. ಹೊಸ `APL-BPL’ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!
ಯಲಹಂಕದ ರಮಣ ಶ್ರೀ ಕ್ಯಾಲಿಫೋರ್ನಿಯ ಲೇಔಟ್, ಜವಹರ್ ಲಾಲ್ ಆಧುನಿಕ ವೈಜ್ಞಾನಿಕ ಸಂಶೋಧನೆ ಕೇಂದ್ರ ಬೈಯಪ್ಪನಹಳ್ಳಿ ಏನ್ ಜಿ ಈ ಎಫ್ ಲೇಔಟ್ ಹೀಗೆ ಮಳೆಯಿಂದ ಅನಾಹುತ ಆಗಿದ್ದ ಹಲವಾರು ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)