ರೋಡ್ ಸೈಡ್ ಸಿಗೋ ಪಾನಿಪುರಿ ತಿನ್ನೋ ಮುನ್ನಾ ಹುಷಾರ್: ಜೀವಕ್ಕೆ ಕುತ್ತು ಬರೋದ್ರಲ್ಲಿ ನೋ ಡೌಟ್!

ದಾಸರಹಳ್ಳಿ: ನೀವು ಪಾನಿಪೂರಿ ಪ್ರಿಯರಾ, ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಬೀದಿ ಬದಿಯ ಆಹಾರ ಸೇವಿಸುವ ಮುನ್ನ ನೀವು ಆದಷ್ಟು ಎಚ್ಚರದಿಂದಿರಬೇಕು. ಗಣೇಶ ಚತುರ್ಥಿ: ದೊಡ್ಡಗಣಪತಿ ದೇವಾಲಯದಲ್ಲಿ ಕಳೆಗಟ್ಟಿದ ಸಂಭ್ರಮ! ಕೆಟ್ಟಿರುವ ಆಹಾರ ಪದಾರ್ಥ, ಆಲೂಗೆಡ್ಡೆಯನ್ನು ಪಾನಿಪೂರಿಯಲ್ಲಿ ಹಾಕಿಕೊಡುತ್ತಾರೆ ಹುಷಾರ್. ಈ ಪಾನಿಪೂರಿ ತಿಂದ್ರೆ ನಿಮ್ಮ ದೇಹಕ್ಕೆ ಆಪತ್ತು ತರೋದ್ರಲ್ಲಿ ಡೌಟೇ ಇಲ್ಲ. ಹೊರ ರಾಜ್ಯದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಪಾನಿಪೂರಿ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. … Continue reading ರೋಡ್ ಸೈಡ್ ಸಿಗೋ ಪಾನಿಪುರಿ ತಿನ್ನೋ ಮುನ್ನಾ ಹುಷಾರ್: ಜೀವಕ್ಕೆ ಕುತ್ತು ಬರೋದ್ರಲ್ಲಿ ನೋ ಡೌಟ್!