ರಸ್ತೆ ಅಪಘಾತ: 2 ಬಸ್ ಗಳ ನಡುವೆ ಡಿಕ್ಕಿ; ಚಾಲಕ ಸಾವು, 9 ಜನರಿಗೆ ಗಾಯ!

ರಾಯಚೂರು:- ಜಿಲ್ಲೆಯ ಮಸ್ಕಿ ತಾಲೂಕಿನ ಹರಾಪೂರ ಗ್ರಾಮದ ಬಳಿ ಕೆಎಸ್​ಆರ್​ಟಿಸಿ ಬಸ್​​ಗೆ ಖಾಸಗಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್​ ಚಾಲಕ ಸಾವನ್ನಪ್ಪಿದ್ದು, 9 ಪ್ರಯಾಣಿಕರಿಗೆ ಗಾಯಗಳಾಗಿರುವಂತಹ ಘಟನೆ ಜರುಗಿದೆ. ಕೇಂದ್ರದ ಮೇಲೆ ದೂಷಿಸುತ್ತಿದ್ದ ಕಾಂಗ್ರೆಸ್ ಸರ್ಕಾರ ಅಕ್ಕಿ ಖರೀದಿಗೆ ಮುಂದಾಗುತ್ತಿಲ್ಲ: ಜೋಶಿ ಕಿಡಿ! 36 ವರ್ಷದ ಪುಂಡಲೀಕ್​ ಮೃತ ಖಾಸಗಿ ಬಸ್​ ಚಾಲಕ ಎನ್ನಲಾಗಿದೆ. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಕ್ಯಾಮರಾದಲ್ಲಿ ಸೆರೆ ಆಗಿದೆ. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ಯಾದಗಿರಿ … Continue reading ರಸ್ತೆ ಅಪಘಾತ: 2 ಬಸ್ ಗಳ ನಡುವೆ ಡಿಕ್ಕಿ; ಚಾಲಕ ಸಾವು, 9 ಜನರಿಗೆ ಗಾಯ!