Murder Case: ರೇಣುಕಾಸ್ವಾಮಿ ಕೊಲೆ ಕೇಸ್: ಕೂದಲೆಳೆ ಅಂತರದಲ್ಲಿ ಚಿಕ್ಕಣ್ಣ ಬಚಾವ್!
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಕೂದಲೆಳೆ ಅಂತರದಲ್ಲಿ ಚಿಕ್ಕಣ್ಣ ಬಚಾವ್ ಆಗಿದ್ದಾರೆ. ಚಿಕ್ಕಣ್ಣನಿಗೂ, ಕೊಲೆ ಕೇಸ್ ಗೂ ಏನು ಸಂಬಂಧ ಅಂತೀರಾ!?.. ಈ ಡೀಟೈಲ್ಸ್ ನೋಡಿ. ಮಳೆ ಪರಿಸ್ಥಿತಿ ಎದುರಿಸಲು ಸಜ್ಜಾದ ಬಿಬಿಎಂಪಿ: ಸಹಾಯವಾಣಿ ತೆರೆದು ಸಿದ್ಧತೆ! ಕೊಲೆ ನಡೆಯುವ ಮುಂಚೆ ನಟ ದರ್ಶನ್ ಹಾಗೂ ಇನ್ನೂ ಕೆಲವರು, ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಕುಡಿದು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ದರು. ನಟ … Continue reading Murder Case: ರೇಣುಕಾಸ್ವಾಮಿ ಕೊಲೆ ಕೇಸ್: ಕೂದಲೆಳೆ ಅಂತರದಲ್ಲಿ ಚಿಕ್ಕಣ್ಣ ಬಚಾವ್!
Copy and paste this URL into your WordPress site to embed
Copy and paste this code into your site to embed