ರೇಣುಕಾಸ್ವಾಮಿ ಕೊಲೆ ಕೇಸ್: ಪ್ರಕರಣದಲ್ಲಿ ದರ್ಶನ್ ಪಾತ್ರವೇನು!? ಕರಿಯನ ಕರಾಳ ಮುಖ ಓನ್ನೊಂದೇ ಬಯಲು!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಬುಧವಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್: ಇಲ್ಲಿದೆ JOB, ಸಂಬಳ ಎಷ್ಟು ಗೊತ್ತಾ!? ಚಾರ್ಜ್ ಶೀಟ್ ನಲ್ಲಿ ರೇಣುಕಾಸ್ವಾಮಿ ಕಿಡ್ನಾಪ್​, ಹಲ್ಲೆ, ಮರ್ಡರ್, ಸಾಕ್ಷ್ಯ ನಾಶ ಹೀಗೆ ಪ್ರತಿಯೊಂದರಲ್ಲೂ ಸಿಕ್ಕಿರುವ ಸಾಕ್ಷಿಗಳು ನಟ ದರ್ಶನ್ ಅವರನ್ನೇ ಬೊಟ್ಟು ಮಾಡಿ ತೋರುತ್ತಿವೆ ಎನ್ನಲಾಗಿದೆ. ಕೊಲೆ ಕೇಸ್​ನಲ್ಲಿ ನಟ ದರ್ಶನ್​ ವಿರುದ್ಧ ಪೊಲೀಸರಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 20ಕ್ಕೂ … Continue reading ರೇಣುಕಾಸ್ವಾಮಿ ಕೊಲೆ ಕೇಸ್: ಪ್ರಕರಣದಲ್ಲಿ ದರ್ಶನ್ ಪಾತ್ರವೇನು!? ಕರಿಯನ ಕರಾಳ ಮುಖ ಓನ್ನೊಂದೇ ಬಯಲು!