ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಗೂ ಮೊದಲು ಈ ಮೂವರಿಗೆ ಸಿಕ್ತು ಜಾಮೀನು!

ಬೆಂಗಳೂರು:-ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ 104 ದಿನಗಳ ನಂತರ ಬಿಗ್ ರಿಲೀಫ್ ಸಿಕ್ಕಿದೆ.. ಕೊಲೆ ಆರೋಪಿಗಳಿಗೆ ನ್ಯಾಯಾಲಯ ಇದೀಗ ಜಾಮೀನು ಮಂಜೂರು ಮಾಡಿದೆ…ಆದ್ರೆ ದರ್ಶನ್ ಹಾಗು ಪವಿತ್ರಾಗೌಡಗೆ ಬೇಲ್ ಟೆಂನ್ಷನ್ ಇನ್ನೂ ಮುಂದುವರೆದಿದೆ… ಹಾಗಾದ್ರೆ ಬೇಲ್ ಸಿಕ್ಕಿದ್ದು ಯಾರ್ಯಾರಿಗೆ , ಕೊಲೆಯಲ್ಲಿ ಇವರ ಪಾತ್ರ ಏನ್ನಿತ್ತು ಪವಿತ್ರಾ ದರ್ಶನ್ ಬೇಲ್ ಕಥೆ ಏನಾಯ್ತು ಅನ್ನೋ ಡಿಟೇಲ್ಸ್ ತೋರಿಸ್ತೀವಿ ನೋಡಿ,,,,, ಸಿಡಿಲು ಬಡಿದು ಅವಘಡ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಾವು! ಜೂನ್ 9 ಕ್ಕೆ ಬೆಂಗಳೂರಿನ ಸುಮನಹಳ್ಳಿ ಬಳಿಯ … Continue reading ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಗೂ ಮೊದಲು ಈ ಮೂವರಿಗೆ ಸಿಕ್ತು ಜಾಮೀನು!