ತನ್ನ ಖಾಸಗಿ ಫೋಟೋ ಕಳುಹಿಸಿ ಆ ದರ್ಶನ್ ಗಿಂತ ನಾನೇನು ಕಮ್ಮಿ ಬಾ ಎಂದು ಪವಿತ್ರಾ ಕರೆದಿದ್ದ ರೇಣುಕಾಸ್ವಾಮಿ..!

ಪವಿತ್ರಾಗೆ ಗುಪ್ತಾಂಗದ ಫೋಟೋ ಕಳುಹಿಸಿ ದರ್ಶನ್​ಗಿಂತ ನಾನೇನು ಕಡಿಮೆ ಬಾ ಎಂದು ಮೃತ ವ್ಯಕ್ತಿ ರೇಣುಕಾ ಸ್ವಾಮಿ ಕರೆದಿದ್ದ ಸಂಗತಿ ಇದೀಗ ಬಯಲಾಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್… ಇನ್​ಸ್ಟಾಗ್ರಾಮ್ ನಲ್ಲಿ ಅನ್​ಫಾಲೋ ಮಾಡಿದ ವಿಜಯಲಕ್ಷ್ಮಿ! ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಪವಿತ್ರಾ ಗೌಡ ಎಂಟ್ರಿ ಆಗಿದ್ದಾರೆ ಎನ್ನುವ ಮಾತಿದೆ. ಈ ವಿಚಾರದಲ್ಲಿ ಪವಿತ್ರಾ ಹಾಗೂ ವಿಜಯಲಕ್ಷ್ಮಿ ಮಧ್ಯೆ ಕಿರಿಕ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇವರು ಓಪನ್ ಆಗಿ ಕಿತ್ತಾಡಿಕೊಂಡಿದ್ದರು. ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಬೇಕು … Continue reading ತನ್ನ ಖಾಸಗಿ ಫೋಟೋ ಕಳುಹಿಸಿ ಆ ದರ್ಶನ್ ಗಿಂತ ನಾನೇನು ಕಮ್ಮಿ ಬಾ ಎಂದು ಪವಿತ್ರಾ ಕರೆದಿದ್ದ ರೇಣುಕಾಸ್ವಾಮಿ..!