ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ ವಿಚಾರ: ಚಲುವರಾಯಸ್ವಾಮಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ!?

ಮಂಡ್ಯ:- ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ ವಿಚಾರವಾಗಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾಗಮಂಗಲ ಗಲಭೆ ಈಗ ಮುಗಿದುಹೋಗಿರುವ ವಿಚಾರ ಅದನ್ನು ಇಲ್ಲಗೆ ಬಿಡುವುದು ಒಳ್ಳೆಯದು. ಪದೇ ಪದೇ ಹೋಗುವುದರಿಂದ ಏನು ಪ್ರಯೋಜನ. ಪರಿಹಾರ ಕೊಡಿಸುವ ವಿಚಾರವಾಗಿ ಕೆಲಸ ಮಾಡ್ತೇವೆ. ಸೈಲೆಂಟ್ ಆಗಿರೋದನ್ನ ದಿನಾ ಬೆಳಿಗ್ಗೆ ಎದು ಕೆದಕುತ್ತಿದ್ದರೆ ನಾನು ಏನು ಮಾಡೋಕ್ಕಾಗುತ್ತೆ ಎಂದರು. Health Tips: ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಬೇಡಿ! ಅವರಿಗೆ ಅವರೇ ಪರಿಹಾರ ಹುಡಿಕೊಳ್ಳಬೇಕು. ಬೇಲ್ … Continue reading ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ ವಿಚಾರ: ಚಲುವರಾಯಸ್ವಾಮಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ!?