ರೀಲ್ಸ್ ಮಾಡುದ್ರೆ ಹುಷಾರ್: ಪೊಲೀಸರಿಗೆ ಎಚ್ಚರಿಕೆ ರವಾನಿಸಿದ ಕಮಿಷನರ್; ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!

ಬೆಂಗಳೂರು:– ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು, ದೊಡ್ಡವರು, ಮುದುಕ ಮುದುಕಿಯರು ಎಲ್ಲರೂ ಕೂಡ ರೀಲ್ಸ್ ಮಾಡೋ ಗೋಜಿಗೆ ಇಳಿದಿದ್ದಾರೆ. ಕುಂತರೂ ವಿಡಿಯೋ, ನಿಂತರು ವಿಡಿಯೋ ಅನ್ನೋ ಹಾಗೆ ಎಲ್ಲಾ ಕಡೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯದಲ್ಲಿ ಅಪ್ಲೋಡ್ ಮಾಡುತ್ತಾ ಲೈಕ್ಸ್, ಕಾಮೆಂಟ್ ಗಳಿಗೆ ಮಾರು ಹೋಗಿದ್ದಾರೆ. ಇದೇ ವಿಚಾರವಾಗಿ ಇದೀಗ ತಮ್ಮ ಇಲಾಖೆಯವರಿಗೆ ಕಮಿಷನರ್ ದಯಾನಂದ್ ವಾರ್ನಿಂಗ್ ಮಾಡಿದ್ದಾರೆ. ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರ ನಿರಾಸೆ ಮಾಡಿದೆ: ಸಚಿವ ಕೆಎನ್ ರಾಜಣ್ಣ ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ … Continue reading ರೀಲ್ಸ್ ಮಾಡುದ್ರೆ ಹುಷಾರ್: ಪೊಲೀಸರಿಗೆ ಎಚ್ಚರಿಕೆ ರವಾನಿಸಿದ ಕಮಿಷನರ್; ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!