ವಾಲ್ಮೀಕಿ ಹಗರಣದ ಬಗ್ಗೆ ರಾಜ್ಯಪಾಲರಿಗೆ ರೆಬಲ್ಸ್ ದೂರು: ಬಳ್ಳಾರಿ ಪಾದಯಾತ್ರೆಗೆ ವೇದಿಕೆ ಸಿದ್ದಮಾಡಿಕೊಳ್ತಿರೋ ಅಸಮಾಧಾನಿತರು!

ಬಿಜೆಪಿಯ ಬಂಡಾಯದ ಬಾವುಟವನ್ನು ಕೆಳಗಿಳಿಸಲು ನಿನ್ನೆ RSS ನಾಯಕರು ಬಿಜೆಪಿಯ ಎರಡೂ ಟೀಂ ನಡುವೆ ಸಂಧಾನ ಸಭೆ ಮಾಡಿ ಎಲ್ಲವೂ ಸರಿಹೋಯ್ತು ಅಂತ ಜಾಗಟೆ ಬಾರಿಸಿ ಹೋಗಿದ್ರು. ಇದೀಗ ಮಾರನೆಯ ದಿನವೇ ಸಂಧಾನ ವಿಫಲವಾಗಿದ್ದು ರೆಬಲ್ಸ್ ಟೀಂ ಪ್ರತ್ಯೇಕವಾಗಿ ಹೋರಟಕ್ಕಿಳಿದಿದ್ದಾರೆ, ರಾಜ್ಯಪಾಲರನ್ನು ಭೇಟಿಯಾಗಿ ವಾಲ್ಮೀಕಿ ಹಗರಣ ಬಗ್ಗೆ ದೂರು ಕೊಟ್ಟಿರೋ ಅಸಮಾಧಾನಿತರು. ಎಲ್ಲರೂ ಒಟ್ಟಾಗಿ ಹೋಗೋ ಮಾತೇ ಇಲ್ಲ ನಮ್ಮ ದಾರಿ ನಮಗೆ ನಿಮ್ಮ ದಾರಿ ನಿಮಗೆ ಅನ್ನೋ ಮೆಸೇಜ್ ಅನ್ನ ಪರೋಕ್ಷವಾಗಿ ಪಾಸ್ ಮಾಡಿದ್ದಾರೆ… ಇಂತವರು … Continue reading ವಾಲ್ಮೀಕಿ ಹಗರಣದ ಬಗ್ಗೆ ರಾಜ್ಯಪಾಲರಿಗೆ ರೆಬಲ್ಸ್ ದೂರು: ಬಳ್ಳಾರಿ ಪಾದಯಾತ್ರೆಗೆ ವೇದಿಕೆ ಸಿದ್ದಮಾಡಿಕೊಳ್ತಿರೋ ಅಸಮಾಧಾನಿತರು!