ಯಶಸ್ಸಿನ ಹಾದಿ ತಲುಪಲು ಏನೂ ಮಾಡಬೇಕು? ‘ರತನ್‌ ಟಾಟಾ’ ನೀಡಿರುವ ಟಾಪ್‌ 10 ಮಾತುಗಳು ಇಲ್ಲಿವೆ.!

ಬೆಂಗಳೂರು: ಉದ್ಯಮಿ ರತನ್ ಟಾಟಾ ಇನ್ನು ನೆನಪು ಮಾತ್ರ. ಕೈಗಾರಿಕೋದ್ಯಮಿ, ವಾಣಿಜ್ಯೋದ್ಯಮಿ ಮತ್ತು ಟಾಟಾ ಸನ್ಸ್‌ನ ಗೌರವಾಧ್ಯಕ್ಷರಾಗಿದ್ದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. 86 ವಯಸ್ಸಿನ ಉದ್ಯಮಿ ಆಸಕ್ತಿದಾಯಕ ಮತ್ತು ಬದುಕಿನ ಅನೇಕ ಕಥೆಗಳನ್ನು ಬಿಟ್ಟು ಹೋಗಿದ್ದಾರೆ. ಭಾರತದ ಯಶಸ್ವಿ ಉದ್ಯಮಿ ಎಂದು ಹೆಸರಾದವರು ರತನ್ ಟಾಟಾ. ಇವರು ತನ್ನ ಸ್ವಂತ ಶ್ರಮ ಹಾಗೂ ಯಶಸ್ಸಿನ ಹಾದಿಯ ಬಗ್ಗೆ ವಿವರಿಸಿದ್ದಾರೆ. ನಾವು ನಮ್ಮ ಯಶಸ್ಸನ್ನು ಸಾಧಿಸಬೇಕಾದರೆ ಯಾವೆಲ್ಲಾ ಪ್ರಯತ್ನವನ್ನು ಕೈಗೊಳ್ಳಬೇಕು? ಎನ್ನುವುದನ್ನು ತಿಳಿಯಬೇಕು. ಇದಕ್ಕೆ ಬೇಕಾದ … Continue reading ಯಶಸ್ಸಿನ ಹಾದಿ ತಲುಪಲು ಏನೂ ಮಾಡಬೇಕು? ‘ರತನ್‌ ಟಾಟಾ’ ನೀಡಿರುವ ಟಾಪ್‌ 10 ಮಾತುಗಳು ಇಲ್ಲಿವೆ.!