ಆರ್‌ಸಿಬಿ VS ಸಿಎಸ್‌ಕೆ ಮ್ಯಾಚ್!ಮಳೆ ಬಂದ್ರೂ ಬೆಂಗಳೂರಲ್ಲಿ ಬಿಸಿ ತಪ್ಪಿಲ್ಲ…!

ಆರ್‌ಸಿಬಿ ಬೆಂಗಳೂರು ಮತ್ತು ಚೆನ್ನೈ ನಡುವೆ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಇಡೀ ದೇಶ ಸಜ್ಜಾಗಿ ನಿಂತಿದೆ. ಯಾಕಂದ್ರೆ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗಲು ಈ ಪಂದ್ಯ ಗೆಲ್ಲಲೇಬೇಕಿದೆ. ಇನ್ನು ಚೆನ್ನೈ ತಂಡಕ್ಕೆ ಕೂಡ ಈ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ. ಹೀಗಿದ್ದಾಗ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈ ಪಂದ್ಯ ವಿಶೇಷವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ಕನ್ನಡಿಗರು ಕೂಡ ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಈ ನಡುವೆ, ಭರ್ಜರಿ … Continue reading ಆರ್‌ಸಿಬಿ VS ಸಿಎಸ್‌ಕೆ ಮ್ಯಾಚ್!ಮಳೆ ಬಂದ್ರೂ ಬೆಂಗಳೂರಲ್ಲಿ ಬಿಸಿ ತಪ್ಪಿಲ್ಲ…!