RCB V/s MI: ಟಾಸ್ ವೇಳೆ RCB ಗೆ ಮೋಸ ವಾಗಿದ್ದು ನಿಜಾನಾ!? – ಇಲ್ಲಿದೆ ಫ್ಯಾಕ್ಟ್ ಚೆಕ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಟಾಸ್ ಪ್ರಕ್ರಿಯೆ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆರ್‌ಸಿಬಿ ಹಾಗೂ ಕ್ರಿಕೆಟ್ ಅಭಿಮಾನಿಗಳು ಮ್ಯಾಚ್ ರೆಫರಿ ಮತ್ತು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಟಾಸ್‌ನ ಫಲಿತಾಂಶವನ್ನು ಬದಲಾಯಿಸಿದರು, ಮುಂಬೈ ಇಂಡಿಯನ್ಸ್‌ಗೆ ತಮ್ಮ ಒಲವು ತೋರಿದರು ಎಂದು ಆರೋಪಿಸುತ್ತಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ KSRTC ಬಸ್ ಪಲ್ಟಿ! ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ನೆಟ್ಟಿಗರು ಮ್ಯಾಚ್ … Continue reading RCB V/s MI: ಟಾಸ್ ವೇಳೆ RCB ಗೆ ಮೋಸ ವಾಗಿದ್ದು ನಿಜಾನಾ!? – ಇಲ್ಲಿದೆ ಫ್ಯಾಕ್ಟ್ ಚೆಕ್!