IPL 2024: ಕನ್ನಡಿಗನನ್ನ ಕೈಬಿಟ್ಟು ತಪ್ಪು ಮಾಡ್ತಾ RCB !

IPL ಸೀಸನ್ 17 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತವರು ಮೈದಾನದಲ್ಲಿ ಮುಗ್ಗರಿಸುವ ಮೂಲಕ ಆರ್​ಸಿಬಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇದರ ನಡುವೆ ಆರ್​ಸಿಬಿ ತಂಡದ ಸ್ಟ್ರಾಟಜಿ ಬಗ್ಗೆ ಕೂಡ ಭಾರೀ ಟೀಕೆಗಳು ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಿಂದ ಕನ್ನಡಿಗ ವಿಜಯಕುಮಾರ್ ವೈಶಾಕ್ ಅವರನ್ನು ಕೈಬಿಟ್ಟಿರುವುದು. ಬೆಂಗಳೂರಿನಿಂದ ಹೊರಡುವ ಈ ಎರಡು ಜಿಲ್ಲೆಗಳ ರೈಲು 2 ದಿನ ರದ್ದು! ಬೆಂಗಳೂರಿನಲ್ಲಿ ನಡೆದ … Continue reading IPL 2024: ಕನ್ನಡಿಗನನ್ನ ಕೈಬಿಟ್ಟು ತಪ್ಪು ಮಾಡ್ತಾ RCB !