IPL 2024: ಕನ್ನಡಿಗನನ್ನ ಕೈಬಿಟ್ಟು ತಪ್ಪು ಮಾಡ್ತಾ RCB !
IPL ಸೀಸನ್ 17 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತವರು ಮೈದಾನದಲ್ಲಿ ಮುಗ್ಗರಿಸುವ ಮೂಲಕ ಆರ್ಸಿಬಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇದರ ನಡುವೆ ಆರ್ಸಿಬಿ ತಂಡದ ಸ್ಟ್ರಾಟಜಿ ಬಗ್ಗೆ ಕೂಡ ಭಾರೀ ಟೀಕೆಗಳು ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಿಂದ ಕನ್ನಡಿಗ ವಿಜಯಕುಮಾರ್ ವೈಶಾಕ್ ಅವರನ್ನು ಕೈಬಿಟ್ಟಿರುವುದು. ಬೆಂಗಳೂರಿನಿಂದ ಹೊರಡುವ ಈ ಎರಡು ಜಿಲ್ಲೆಗಳ ರೈಲು 2 ದಿನ ರದ್ದು! ಬೆಂಗಳೂರಿನಲ್ಲಿ ನಡೆದ … Continue reading IPL 2024: ಕನ್ನಡಿಗನನ್ನ ಕೈಬಿಟ್ಟು ತಪ್ಪು ಮಾಡ್ತಾ RCB !
Copy and paste this URL into your WordPress site to embed
Copy and paste this code into your site to embed