ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ತಡರಾತ್ರಿ ಸ್ಪಾಟ್ ಮಹಜರು ನಡೆಸಿದ ಎಸ್ ಐ ಟಿ, ಪೋರೆನ್ಸಿಕ್ ಟೀಂ ಯಶವಂತಪುರ ಬಳಿಯ ಜೆಪಿ ಪಾರ್ಕ್ ಎದುರಗಡೆಯ ಗೋದಾಮು ಆ ಗೋದಾಮಿನ ಎರಡನೇ ಪ್ಲೋರ್ ನಲ್ಲಿ ಅತ್ಯಾಚಾರ ವಾಗಿದೆ ಎಂದು ದೂರು ನೀಡಿದ್ದ ಸಂತ್ರಸ್ತೆ
BIGG NEWS: ಕೇಂದ್ರದಿಂದ ಕಾರ್ಮಿಕರಿಗೆ ಗುಡ್ ನ್ಯೂಸ್: ಅ.1ರಿಂದ ಕನಿಷ್ಠ ವೇತನ ದರ ಹೆಚ್ಚಳ
ಶಾಸಕ ಮುನಿರತ್ನ ನನ್ನ ಕರೆದೋಯ್ದ ಸ್ಪಾಟ್ ಮಹಜರು ಹಾಗೆ ಹೇಳಿಕೆಗಳನ್ನ ದಾಖಲಿಸಿ ಕೊಂಡು, ಚಿತ್ರೀಕರಣ ಮಾಡಿಕೊಂಡ ಟೀಂ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಎಸ್ ಐ ಟಿ
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದ್ದು ಪ್ರಕರಣದಲ್ಲಿ ಏಳು ಜನರ ವಿರುದ್ಧ ದೂರು ದಾಖಲಾಗಿದೆ ಆರು ಜನರ ವಿಚಾರಕಣೆ ನಡೆಸಲಾಗುತ್ತಿದೆ, ಅಗತ್ಯ ಬಿದ್ರೆ ಅರೆಸ್ಟ್ ಮಾಡುತ್ತೇವೆ ಎಂದ ಅಧಿಕಾರಿಗಳುತನಿಖೆ ಚುರುಕು ಗೊಳಿಸಿದ ಎಸ್ ಐಟ ಅಧಿಕಾರಿಗಳು
12 ದಿನಗಳಕಾಲ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಎಸ್ ಐ ಟಿ. ಸಂತ್ರಸ್ತ ಮಹಿಳೆಯನ್ನು ಕರೆದುಕೊಂಡು ಬಂದು ಗೋದಾಮಿನಲ್ಲಿ ಸ್ಪಾಟ್ ಮಹಜರು ಮಾಡಿದ್ರು