ಕವಿ ರನ್ನನ ಗತವೈಭವ ಸಾರುವ “ರನ್ನವೈಭವ” ; ಜನಪದ ತಂಡಗಳ ಅದ್ದೂರಿ ಮೆರವಣಿಗೆ
ಬಾಗಲಕೋಟೆ : ಕವಿ ರನ್ನನ ಗತವೈಭವ ಸಾರುವ ರನ್ನವೈಭವ ಕಾರ್ಯಕ್ರಮ ಜನಮನಸೆಳೆಯುತ್ತಿದೆ. ಜಾನಪದ ವಾಹಿನಿಯ ಕಲಾತಂಡಗಳ ಅದ್ದೂರಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿದರು. ರನ್ನಬೆಳಗಲಿಯ ಬಂದಲಕ್ಷ್ಮೀ ದೇವಾಸ್ಥಾನದಿಂದ ಕವಿ ಚಕ್ರವರ್ತಿ ರನ್ನವೇದಿಕೆ ಜನಪದ ತಂಡಗಳ ಮೆರವಣಿಗೆ ನಡೆಯಿತು. ರನ್ನ ವೈಭವ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಆರ್ ಬಿ ತಿಮ್ಮಾಪುರ ಮೆರವಣಿಗೆಯಲ್ಲಿ ಜನಪದ ಕೋಲಾಟ, ಡೊಳ್ಳಿನ ವಾದ್ಯ, ಶಹನಾಯಿ, ಸಂಬಾಳ, ಝಾಂಜ್ ಮೇಳ, ಪುರವಂತಿಕೆ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ 30 ವಿವಿಧ ಕಲಾತಂಡಗಳು … Continue reading ಕವಿ ರನ್ನನ ಗತವೈಭವ ಸಾರುವ “ರನ್ನವೈಭವ” ; ಜನಪದ ತಂಡಗಳ ಅದ್ದೂರಿ ಮೆರವಣಿಗೆ
Copy and paste this URL into your WordPress site to embed
Copy and paste this code into your site to embed