ಬಾಗಲಕೋಟೆ: ರಬಕವಿ ನಗರದಲ್ಲಿ ಅದ್ದೂರಿ ಜರುಗಿದ ಟಗರಿನ ಕಾಳಗ.. !

ಬಾಗಲಕೋಟ:– ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಪ್ರಪ್ರಥಮ ಬಾರಿಗೆ. ಹನುಮಾನ ದೇವರ ಓಕುಳಿ ನಿಮಿತ್ಯವಾಗಿ ಹಾಗೂ ಏನ್ ಆರ್ ಡಿ ಗೆಳೆಯರ ಬಳಗದಿಂದ ಟಗರಿನ ಕಾಳಗ ಅದ್ದೂರಿಯಾಗಿ ನಡೆಯಿತು. ತುಮಕೂರು: ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ಮಾವತ್ತೂರು ಕೆರೆಯಲ್ಲಿ ಇಬ್ಬರ ಶವ ಪತ್ತೆ..! ಟಗರಿನ ಕಾಳಗದಲ್ಲಿ ರಾಜ್ಯಮಟ್ಟದ ಟಗರುಗಳು ಪಾಲ್ಗೊಂಡಿದವು. ಅದೇ ರೀತಿಯಾಗಿ ಈ ಕಾಳಗದಲ್ಲಿ. ಹಾಲು ಹಲ್ಲಿನ ಟಗರು ಎರಡು ಹಲ್ಲಿನ ಟಗರು ಮತ್ತು ನಾಲ್ಕು ಹಲ್ಲಿನ ಟಗರು ಈ ಕಾಳಗದಲ್ಲಿ ಪಾಲ್ಗೊಂಡಿದ್ದವು. … Continue reading ಬಾಗಲಕೋಟೆ: ರಬಕವಿ ನಗರದಲ್ಲಿ ಅದ್ದೂರಿ ಜರುಗಿದ ಟಗರಿನ ಕಾಳಗ.. !