ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಮತ್ತು ಕಿಟ್ ವಿತರಿಸಿದ ರಾಜು ಕಾಗೆ…!
ಕಾಗವಾಡ: ಇಂದಿನ ಮಕ್ಕಳಿಗೆ ಮೊದಲು ಶಿಕ್ಷಣ ಪ್ರಾರಂಭವಾಗುವುದೇ ಅಂಗನವಾಡಿ ಕೇಂದ್ರಗಳಿಂದ , ಇಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳನ್ನ ಕಲಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜೋಜ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಅವರು ಕಾಗವಾಡ ಪಟ್ಟಣದ ಗಣೇಶವಾಡಿ ರಸ್ತೆಗೆ ಸ್ಥಳಾಂತರವಾಗಿದ್ದ ಸಿಡಿಪಿಓ ಕಚೇರಿಯನ್ನ ಉದ್ಘಾಟನೆ ಮಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಪೋನ್ ಮತ್ತು ಸೀರೆಯನ್ನ ವಿತರಿಸಿ ಮಾತನಾಡುತ್ತಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯವಾಗುವ ದೃಷ್ಟಿಯಿಂದ … Continue reading ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಮತ್ತು ಕಿಟ್ ವಿತರಿಸಿದ ರಾಜು ಕಾಗೆ…!
Copy and paste this URL into your WordPress site to embed
Copy and paste this code into your site to embed